ಶುಕ್ರವಾರ, ಡಿಸೆಂಬರ್ 23, 2016
ಶನಿವಾರ, ಜನವರಿ 30, 2016
ವಿಚಿತ್ರ
ಬೆಳೆಗೆ ಬೇಕು ಮಳೆ
ಸತ್ಯ ಅರಿವಾಗಲು ಸಮಯ ಬೇಕಿತ್ತು
ಮಳೆ ಇಲ್ಲದಿದ್ದರೂ ಬೆಳೆ
ಆದರೆ ಅದು ಪಾಪಸುಕಳ್ಳಿ
ಅವರವರ ಭಾವಕೆ ಅವರವರ ಭಕುತಿಗೆ
ಹೇಳಿದ್ದ ಅವನು ಹಲವು ಬಾರಿ
ಆದರೆ ಈ ಕ್ಷಣ ಅವನಿಗದು ದುಬಾರಿ
ಬರೆದರೆ ಅರ್ಥವಾಗುವ ಹಾಗೆ ಬರೆಯಬೇಕು
ಯಾರಿಗೆ?
ಪ್ರಶ್ನೆ ನನ್ನಲ್ಲಿದೆ ಮೊದಲಿನಿಂದ
ಹುಟ್ಟಿದ ದಿನ ಹುಡಕದಿರಿ ಪಾಪಸುಕಳ್ಳಿ
ಸಿಕ್ಕರೂ ದುಬಾರಿ ಅದು ಸುಭಿಕ್ಷದ ನಾಡಲ್ಲಿ
ಏನು ಅರ್ಥವಾಗಲಿಲ್ಲವೇ....! ಕ್ಷಮಿಸಿ ಹಾಗಿದ್ದರೆ ಇದು ನಿಮಗಲ್ಲ.
ಸತ್ಯ ಅರಿವಾಗಲು ಸಮಯ ಬೇಕಿತ್ತು
ಮಳೆ ಇಲ್ಲದಿದ್ದರೂ ಬೆಳೆ
ಆದರೆ ಅದು ಪಾಪಸುಕಳ್ಳಿ
ಅವರವರ ಭಾವಕೆ ಅವರವರ ಭಕುತಿಗೆ
ಹೇಳಿದ್ದ ಅವನು ಹಲವು ಬಾರಿ
ಆದರೆ ಈ ಕ್ಷಣ ಅವನಿಗದು ದುಬಾರಿ
ಬರೆದರೆ ಅರ್ಥವಾಗುವ ಹಾಗೆ ಬರೆಯಬೇಕು
ಯಾರಿಗೆ?
ಪ್ರಶ್ನೆ ನನ್ನಲ್ಲಿದೆ ಮೊದಲಿನಿಂದ
ಹುಟ್ಟಿದ ದಿನ ಹುಡಕದಿರಿ ಪಾಪಸುಕಳ್ಳಿ
ಸಿಕ್ಕರೂ ದುಬಾರಿ ಅದು ಸುಭಿಕ್ಷದ ನಾಡಲ್ಲಿ
ಏನು ಅರ್ಥವಾಗಲಿಲ್ಲವೇ....! ಕ್ಷಮಿಸಿ ಹಾಗಿದ್ದರೆ ಇದು ನಿಮಗಲ್ಲ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)