tag:blogger.com,1999:blog-8134521305475605622.post6483007876596846693..comments2024-01-30T17:27:55.462+05:30Comments on ಬಾಳ ದೋಣಿ: ಜೀವಕ್ಕೆ ಬೆಲೆಯೆಲ್ಲಿದೆ?Harisha - ಹರೀಶhttp://www.blogger.com/profile/06053781336265673367noreply@blogger.comBlogger4125tag:blogger.com,1999:blog-8134521305475605622.post-80491138166801350312008-09-15T14:54:00.000+05:302008-09-15T14:54:00.000+05:30ಭಾರತದಲ್ಲಿ ಜೀವಕ್ಕೆ ಬೆಲೆ ಇಲ್ಲ. ಆದರೆ ಮತಕ್ಕೆ (ವೋಟಿಗೆ) ...ಭಾರತದಲ್ಲಿ ಜೀವಕ್ಕೆ ಬೆಲೆ ಇಲ್ಲ. <BR/>ಆದರೆ ಮತಕ್ಕೆ (ವೋಟಿಗೆ) 'ಕಿಮ್ಮತ್ತು'ಇದೆ. ಹೀಗಾಗಿ 'ಮತ'ಭೇದಕ್ಕೆ ಕುಮ್ಮಕ್ಕು ಇದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8134521305475605622.post-49440943046900685942008-09-15T14:05:00.000+05:302008-09-15T14:05:00.000+05:30@ಆದಿತ್ಯ:ಸಿಟ್ಟು ಬರುತ್ತೆ, ಬಂದೇ ಬರುತ್ತೆ.. ಉಪ್ಪು ಖಾರ ತ...@ಆದಿತ್ಯ:<BR/>ಸಿಟ್ಟು ಬರುತ್ತೆ, ಬಂದೇ ಬರುತ್ತೆ.. ಉಪ್ಪು ಖಾರ ತಿನ್ನೋ ದೇಹ ಆಲ್ವಾ? ಹಾಗಂತ ನ್ಯೂಸ್ ನೋಡೋದು ಬಿಡಕ್ಕಾಗುತ್ತಾ :-) ನಂಗೆ ಸಿಟ್ಟು ಬರೋದು ಸರ್ಕಾರದ ಮೇಲೆ<BR/><BR/>@ವಿಕಾಸ್:<BR/>ಮತ್ತೆ ಮತ್ತೆ ಮರುಕಳಿಸುವ ಇಂಥ ಘಟನೆಗಳಿಗೆ ಜನಸಂಖ್ಯೆ ಕಾರಣವೇ? ಅಥವಾ ನಮ್ಮ, ನಮ್ಮನ್ನಾಳುವವರ ದಿವ್ಯ ನಿರ್ಲಕ್ಷ್ಯ ಕಾರಣವೇ?<BR/>ಅಂದ ಹಾಗೆ.. "ನಕ್ಸಲೀಯರೇ ಬೆಂಗಳೂರಿಗೆ ಬನ್ನಿ!" ಅಂತ ಕರ್ದಿದ್ಯಲ್ಲಪ್ಪ.. ಈಗೆಂತ ಮಾಡ್ತೆ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-8134521305475605622.post-37065543705605017942008-09-15T12:41:00.000+05:302008-09-15T12:41:00.000+05:30ಐ ಐ ಎಸ್ ಸಿ ಯಲ್ಲಿ ಸೆಕ್ಯುರಿಟಿ ಸರಿಯಾಗಿಲ್ಲ ಅನ್ನುವ ಕೊರಗ...ಐ ಐ ಎಸ್ ಸಿ ಯಲ್ಲಿ ಸೆಕ್ಯುರಿಟಿ ಸರಿಯಾಗಿಲ್ಲ ಅನ್ನುವ ಕೊರಗಿಗಿಂತ ಆರಾಮಾಗಿ ಎಲ್ಲಿ ಬೇಕಾದರಲ್ಲಿ ಓಡಾಡಿಕೊಂಡು ನಂಬಿಕೆಯಿಂದ ಬದುಕುತ್ತಿದ್ದ ಭಾರತ ದೇಶದಲ್ಲಿ ಇಂತಹ ಸೆಕ್ಯುರಿಟಿ ಬೇಕು ಎಂದು ಬಯಸುವಂತೆ ಮಾಡಿರುವ ಉಗ್ರರ ಬಗ್ಗೆ ಕೋಪಬರುತ್ತದೆ. ಜೊತೆಗೆ ಅವರನ್ನು ಧರ್ಮಾಧಾರದಲ್ಲಿ ಓಲೈಸುವ ರಾಜಕೀಯ ಪಕ್ಷಗಳ ಮೇಲೂ!<BR/><BR/>ವಿಪರೀತ ಜನಸಂಖ್ಯೆ ಇರುವ ದೇಶಗಳ ಕತೆಯೇ ಇಷ್ಟು. ಜೀವಕ್ಕೆ ಬೆಲೆಯಿಲ್ಲ ಇಲ್ಲಿ.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-8134521305475605622.post-35520990719220651682008-09-13T23:42:00.000+05:302008-09-13T23:42:00.000+05:30ಸತ್ತ ಮೇಲೆ ಜೀವಕ್ಕೆ! ಪರಿಹಾರ ಕೊಟ್ಟು ಬೆಲೆ ಕಟ್ಟುತ್ತದೆ ಸ...ಸತ್ತ ಮೇಲೆ ಜೀವಕ್ಕೆ! ಪರಿಹಾರ ಕೊಟ್ಟು ಬೆಲೆ ಕಟ್ಟುತ್ತದೆ ಸರ್ಕಾರ.. ಭಯೋತ್ಪಾದನೆಗೆ ಕೊನೆ ಎಂದು?<BR/>ಟಿ.ವಿ ನ್ಯೂಸ್ ಚಾನಲ್ಲುಗಳು ಈ ವಿಚಾರಗಳನ್ನೇ ವೈಭವೀಕರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದನ್ನು ನೋಡಿದರೆ ಬೇಸರವಾಗುತ್ತದೆ, ಸುದ್ದಿ ಮಾದ್ಯಮಗಳು ರಕ್ತ ಸಿಕ್ತ ವಾತಾವರಣದ ಚಿತ್ರಗಳನ್ನು ತೋರಿಸುತ್ತಾ ವಿಶ್ಲೇಷಣೆ ಮಾಡುವುದನ್ನು ನೋಡಿದರೆ ಕೋಪ ಉಕ್ಕಿ ಬರುತ್ತದೆ.ಮನಸ್ವಿhttps://www.blogger.com/profile/02203905911897082821noreply@blogger.com